ಉಡುಪಿಕಾಪುಕುಂದಾಪುರ

ಕೊಲ್ಲೂರು ಮೂಕಾಂಬಿಕೆ ದರುಶನ ಪಡೆದ  ತಮಿಳು ಸ್ಟಾರ್ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ .ಚಾಂಡಿಕಾ ಯಾಗದಲ್ಲಿ‌ ಭಾಗಿ

ಕೊಲ್ಲೂರು: ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಹಾಗೂ ಪತ್ನಿ ಜ್ಯೋತಿಕಾ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿ ಸನ್ನಿಧಾನಕ್ಕೆ ಅಗಮಿಸಿ ದೇವಿ ದರುಶನ ಪಡೆದರು.

ಸೋಮವಾರ ಬೆಳಿಗ್ಗೆ ಕ್ಷೇತ್ರಕ್ಕೆ ಅಗಮಿಸಿದ ಸೂರ್ಯ ದಂಪತಿಗಳು ಚಾಂಡಿಕಾ ಯಾಗದಲ್ಲಿ ಪಾಲ್ಗೊಂಡು ,ಪೂರ್ಣಹುತಿ ನೆರವೇರಿಸಿದರು.

ಇವರಿಬ್ಬರು ತಮಿಳುನಾಡಿನ ಸ್ಟಾರ್ ದಂಪತಿಗಳೆಂದೇ ಪ್ರಖ್ಯಾತಿ ಹೊಂದಿದ್ದಾರೆ ಸೂರ್ಯ ನಟನೆಯ ಇತ್ತಿಚಗಷ್ಟೇ..ಬಿಡುಗಡೆಗೊಂಡಿತ್ತು.ಪತಿ ಹಾಗೂ ಪತ್ನಿ ಇಬ್ಬರು ಸಿನಿಮಾ ರಂಗದಲ್ಲಿ ಬ್ಯೂಸಿಯಾಗಿದ್ದು,ಬಿಡುವು ಮಾಡಿಕೊಂಡು ಕೊಲ್ಲೂರು ದೇವಿ ದರುಶನ ಪಡೆದರು.

Related posts

ಮಣಿಪಾಲದ ಎರಡು ಬಾರ್ ಗಳ‌ ಲೈಸೆನ್ಸ್ ರದ್ದು ಪಡಿಸುವಂತೆ ಡಿಸಿ ಸೂಚನೆ

Udupilive News

ದೈವಜ್ಞ ಸೊಸೈಟಿ ಬ್ಯಾಂಕ್ ಚುನಾವಣೆಯಲ್ಲಿ ಸತ್ಯನಾರಾಯಣ ಶೇಟ್ ಗೆ ಭರ್ಜರಿ ಗೆಲುವು.ಪ್ರತಿಸ್ಪರ್ಧಿ ಭಾಸ್ಕರ್ ಶೇಟ್ ಗೆ ಹೀನಾಯ ಸೋಲು.

Udupilive News

ಅ.9ರಂದು ಉಡುಪಿಯ ಗೀತಾಂಜಲಿ ಸಿಲ್ಕ್ಸ್’ನಲ್ಲಿ ನವೀಕೃತ ಪುರುಷರ ವಿಭಾಗದ ಉದ್ಘಾಟನೆ ಸ್ವದೇಶಿ-ವಿದೇಶಿಯ ಎಲ್ಲ ಪ್ರಮುಖ ಬ್ರಾಂಡ್ ಗಳು ಲಭ್ಯ

Udupilive News

Leave a Comment