ಉಡುಪಿ

ಪೆರ್ಡೂರು ಅಡಪಾಡಿಯಲ್ಲಿ ಅಕ್ರಮ ಮರಳುಗಾರಿಕೆ.ದೂರು ಕೊಟ್ಟರೂ ಕ್ರಮ ಕೈ ಗೊಳ್ಳದ ಗಣಿ ಇಲಾಖೆ.

ಉಡುಪಿ:ಪೆರ್ಡೂರು ಸಮೀಪದ ಅಡಪಾಡಿ ಮಡಿ ಸಾಲು ನದಿಯಲ್ಲಿ‌ ಮರಳುಗಾರಿಕೆ ನಿಷೇಧದ ಮದ್ಯೆಯೂ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ.
ಈ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯತ್ ,ಗಣಿ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದೆ.

ಗ್ರಾಮ ಪಂಚಯತ್ ಹಾಗೂ ಗಣಿ ಇಲಾಖೆ ಈ ಹಿಂದೆ ಮರಳು ತೆಗೆಯಲು ಅನುಮತಿ ನೀಡಿತ್ತು.ಇದೀಗ ಮರಳುಗಾರಿಕೆ ನಿಷೇಧ ಇದೆ ಅದರೆ ಅಕ್ರಮವಾಗಿ ಮಳೆಗಾಲದಲ್ಲೂ ಎಗ್ಗಿಲ್ಲದೇ ಮರಳು ಸಾಗಾಟ ಮಾಡುತ್ತಿದ್ದು ,ಇಲಾಖೆ ಮೌನವಾಗಿದೆ
ಸ್ಥಳಿಯ ಪೊಲೀಸ್ ಅಧಿಕಾರಿಗಳು ಆಕ್ರಮ ಮರಳುಗಾರಿಕೆ ನಿಲ್ಲಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related posts

ಇತಿಹಾಸ ಪ್ರಸಿದ್ಧ ಬೈಲೂರು ಮಹಿಷಮರ್ದಿನಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಡಿ.9ರಿಂದ 15ರ ವರೆಗೆ ಶತಚಂಡಿಕಾ ಯಾಗ ಮತ್ತು ಬ್ರಹ್ಮಮಂಡಲ ಸೇವೆ .

Udupilive News

Udupilive News

ಗಂಜೀಫಾ ರಘುಪತಿ ಭಟ್ಟರಿಗೆ ಮಧ್ಯ ಪ್ರದೇಶ ಸರ್ಕಾರದಿಂದ ಕಾಳಿದಾಸ ಸಮ್ಮಾನ್ ಪ್ರಶಸ್ತಿ

Udupilive News

Leave a Comment